ಎಲೆಗಳು ನೂರಾರು – Elegalu Nooraru Song Lyrics – C Ashwath

PK-Music ಸುಗಮ ಸಂಗೀತ ಯಾತ್ರೆಸಂಗೀತ: ಸಿ ಅಶ್ವಥ್ ಸಾಹಿತ್ಯ: H S ವೆಂಕಟೇಶ ಮೂರ್ತಿ ಲಲ್ಲಲ ಲಲ್ಲಲ್ಲಾಲಾ ಲಲ್ಲಲ ಲಲ್ಲಲ್ಲಾ ಲಲ್ಲಲ ಲಲ್ಲಲ್ಲಾಲಾ ಲಲ್ಲಲ ಲಲ್ಲಲ್ಲಾ ಎಲೆಗಳು ನೂರಾರು ಭಾವದ ಎಳೆಗಳು ನೂರಾರು ಎಲೆಗಳ ಬಣ್ಣ ಒಂದೇ ಹಸಿರು ಜಾತಿ ಭಾಷೆ ಪಂಥ ಹಲವು ಅವುಗಳ ಹಿಂದೆ ಮಾತ್ರ ಒಂದೇ ಒಲವು ಎಲೆಗಳು ನೂರಾರು ಭಾವದ ಎಳೆಗಳು ನೂರಾರು ಎಲೆಗಳ ಬಣ್ಣ ಒಂದೇ ಹಸಿರು ಜಾತಿ ಭಾಷೆ ಪಂಥ ಹಲವು ಅವುಗಳ ಹಿಂದೆ ಮಾತ್ರ ಒಂದೇ ಒಲವು…

Read More

ಚಂದಮಾಮ ಮುಗಿಲಾಗ – Chandamaama Mugilaaga Song Lyrics in Kannada

PK-Music ಚಂದಮಾಮ ಮುಗಿಲಾಗ ನಾನು ತಾಯಿ ಮಡಿಲಾಗ ಚಂದಮಾಮ ಮುಗಿಲಾಗ ನಾನು ತಾಯಿ ಮಡಿಲಾಗ ಓಓಓಓಓಓಓಓ ಆಆಆಆಆಆಆಆ ಓಓಓಓಓಓಓಓ ಆಆಆಆಆಆಆಆ ಚಂದಮಾಮ ಮುಗಿಲಾಗ ನಾನು ತಾಯಿ ಮಡಿಲಾಗ ಚಂದಮಾಮ ಮುಗಿಲಾಗ ನಾನು ತಾಯಿ ಮಡಿಲಾಗ ಪ್ರೀತಿ ಮಮತೆ ಕಡಲಾಗ ಬೆಳೆದು ಬಂದೆ ಸುಮದಂಗೆ ಪ್ರೀತಿ ಮಮತೆ ಕಡಲಾಗ ಬೆಳೆದು ಬಂದೆ ಸುಮದಂಗೆ ಜಗವ ತೋರೋ ತಾಯಿಗೆ ಸಾಟಿ ಇಲ್ಲ ಜಗದಾಗೆ ಚಂದಮಾಮ ಮುಗಿಲಾಗ ನಾನು ತಾಯಿ ಮಡಿಲಾಗ ♬♬♬♬♬♬♬♬♬♬♬♬ ನವಮಾಸದ ವನವಾಸ ಮಾಡಿ ಎಷ್ಟೋ ಉಪವಾಸ ನವಮಾಸದ…

Read More

ಕಲಿಸು ಗುರುವೆ ಕಲಿಸು – Kalisu Guruve Kalisu Song Lyrics in kannada – Raju Ananthaswamy

PK-Music ಭಾವಗೀತೆ : ಕಲಿಸು ಗುರುವೇಆಲ್ಬಮ್: ಕಲಿಸು ಗುರುವೇಸಾಹಿತ್ಯ: ಎಸ್. ರಾಮನಾಥ ಸಂಗೀತ: ರಾಜು ಅನಂತಸ್ವಾಮಿಗಾಯಕರು: ಮಂಗಳಾ ರವಿ, ನಿತಿನ್ ರಾಜಾರಾಮ್ ಶಾಸ್ತ್ರಿ 321 ಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸು ಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸು ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು      ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು   ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು   ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು   ಅಂಜಿ ನಡೆವರ ನಡುವೆ ಧೀರನಾಗಲು ಕಲಿಸು   ಅಂಜಿ ನಡೆವರ ನಡುವೆ ಧೀರನಾಗಲು…

Read More

Mookanaagabeku Jagadolu Song Lyrics in Kannada – Thanna Thanu Thilida Mele

ತನ್ನ ತಾನು ತಿಳಿದ ಮೇಲೆಸಂಗೀತ : ಸಿದ್ದಯ್ಯ ಸ್ವಾಮಿ ಜವಳಿಸಾಹಿತ್ಯ: ಚಂದ್ರಮಪ್ಪ ಮಾಸ್ತರ್ಗಾಯಕರು : ಮಾರುತಿ ಕಾಸರ, ನರೋಣಾ ಸುವರ್ಣ, ಲಕ್ಷ್ಮಿ, ಶೃತಿಛಾಯಾ, ನಂದಿತಾ ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು ಕಾಕಬುದ್ಧಿ ಕಡೇ ಘಾಯಿಸಲಾರದೆ ಕಾಕಬುದ್ಧಿ ಕಡೇ ಘಾಯಿಸಲಾರದೆ ಲೋಕದ ಗೊಡವೀ ನಿನಗ್ಯಾಕ ಬೇಕು ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು ♫♫♫♫♫♫♫♫♫♫♫♫ ಮಾತು ಕಲಿಯ ಬೇಕೂ ಮಾತಿನ ಅರ್ಥ ತಿಳೀಬೇಕು ಮಾತು ಕಲಿಯ ಬೇಕೂ ಮಾತಿನ ನೀತಿ ತಿಳೀಬೇಕು ಮಾತು ಬಲ್ಲ…

Read More

Haleya Mane Ihudilli Song Lyrics in Kannada – Raghavendra Beejaadi Bhavageethe

ಸಾಹಿತ್ಯ:- ಸತೀಶ್ ಹೆಗಡೆ ಶಿರಸಿಸಂಗೀತ:- ರಾಘವೇಂದ್ರ ಬೀಜಾಡಿವಾದ್ಯವೃಂದ:- ಸಮೀರ್ ರಾವ್ಗಾಯಕ :-ರಾಘವೇಂದ್ರ ಬೀಜಾಡಿ ಹಳೆಯ ಮನೆ ಇಹುದಿಲ್ಲಿ ಹೊಸ ಜನರು ಬರುತಿಲ್ಲ ಖಾಲಿ ಕಾಣುತಲಿಹುದು ಹೊರ ಜಗುಲಿಯು ದೇವನೊಬ್ಬನೆ ತಾನು ಧ್ಯಾನಸ್ಥನಾಗಿಹನು ಧೂಳಿನಲಿ ಮುಳುಗುತಿಹುದಾ ಕೋಣೆಯು ಹಳೆಯ ಮನೆ ಇಹುದಿಲ್ಲ ಹೊಸ ಜನ ಬರುತಿಲ್ಲ ಖಾಲಿ ಕಾಣುತಲಿಹುದು ಹೊರ ಜಗುಲಿಯು ದೇವನೊಬ್ಬನೆ ತಾನು ಧ್ಯಾನಸ್ಥನಾಗಿಹನು ಧೂಳಿನಲಿ ಮುಳುಗುತಿಹುದಾ ಕೋಣೆಯು ♬♬♬♬♬♬♬♬♬♬♬♬ ಪಾತ್ರೆ ಪಗಡೆಯ ಸರಕು ಮನೆತುಂಬ ಕಾಣಿಸದು ಮೂರು ಮತ್ತೊಬ್ಬರಿಗೆ ಕಡಿಮೆ ಸಾಕು ಹಿತ್ತಲಿನ ದಾರಿಯಲಿ ಹಸಿ ಹುಲ್ಲು ಬೆಳೆದುಹುದು ಮನೆಯಲ್ಲಿ ಉಳಿದಿಲ್ಲ ಮುದ್ದು ಬೆಕ್ಕು ಮೆತ್ತಿ ಏರುವ ಏಣಿ…

Read More

Aasegala Benneri Horatiruve Naanu Song Lyrics in Kannada – Raghavendra Beejaadi

ಸಾಹಿತ್ಯ: ಮಧು ಕೊಡನಾಡ್ ಸಂಗೀತ: ರಾಘವೇಂದ್ರ ಬೀಜಾಡಿ ಆರ್ಕೆಸ್ಟ್ರೇಶನ್: ಸಮೀರ್ ರಾವ್ ಗಾಯಕ: ರಾಘವೇಂದ್ರ ಬೀಜಾಡಿ ಆಸೆಗಳ ಬೆನ್ನೇರಿ ಹೊರಟಿರುವೆ ನಾನು ಎಲ್ಲವನು ಮನ್ನಿಸುತ ಹರಸಯ್ಯ ನೀನು ಎಲ್ಲವನು ಮನ್ನಿಸುತ ಹರಸಯ್ಯ ನೀನು ಆಸೆಗಳ ಬೆನ್ನೇರಿ ಹೊರಟಿರುವೆ ನಾನು ಎಲ್ಲವನು ಮನ್ನಿಸುತ ಹರಸಯ್ಯ ನೀನು ಎಲ್ಲವನು ಮನ್ನಿಸುತ ಹರಸಯ್ಯ ನೀನು ♬♬♬♬♬♬♬♬♬♬♬♬ ಗಿಡದೊಳಗೆ ಹೂವಾಗಿ ಚಂದದಿಂದಲಿ ಅರಳಿ ಗುಡಿ ಸೇರಿ ನಿನ್ನಡಿಗೆ ಮುಡಿಪಾಗೋ ಆಸೆ ಹರಿವ ತೊರೆಯೊಳು ಬೆರೆತು ಹಾಲ್ನೊರೆಯ ರೂಪದಲಿ ನಿನ್ನ ಮಜ್ಜನಕಾಗಿ ಸಜ್ಜಾಗುವಾಸೆ ಗಿಡದೊಳಗೆ…

Read More

Hrudayave Haguraagu Song Lyrics – Raghavendra Beejaadi

PK-Music ಸಾಹಿತ್ಯ:- ವಾಣಿ ಪರ್ಕಳಸಂಗೀತ:- ರಾಘವೇಂದ್ರ ಬೀಜಾಡಿಆರ್ಚೆಸ್ಟೇಷನ್:- ಸಮೀರ್ ರಾವ್ಗಾಯಕ :- ರಾಘವೇಂದ್ರ ಬೀಜಾಡಿ ಹೃದಯವೇ ಹಗುರಾಗು ನಗುಮೊಗದ ಮಗುವಾಗು ನೋವೆಲ್ಲವನು ನುಡಿದು ಖಾಲಿಯಾಗು ಹೃದಯವೇ ಹಗುರಾಗು ನಗುಮೊಗದ ಮಗುವಾಗು ನೋವೆಲ್ಲವನು ನುಡಿದು ಖಾಲಿಯಾಗು ಜೀವವೇ ಹೊಸದಾಗು ಸತ್ಯ ಚಿಂತಕನಾಗು ಜೀವವೇ ಹೊಸದಾಗು ಸತ್ಯ ಚಿಂತಕನಾಗು ಚಿಂತೆಗಳ ತೊರೆದು ನೀ ನಿತ್ಯ ಸುಖಿಯಾಗು ಚಿಂತೆಗಳ ತೊರೆದು ನೀ ನಿತ್ಯ ಸುಖಿಯಾಗು ಹೃದಯವೇ ಹಗುರಾಗು ನಗುಮೊಗದ ಮಗುವಾಗು ನೋವೆಲ್ಲವನು ನುಡಿದು ಖಾಲಿಯಾಗು ♬♬♬♬♬♬♬♬♬♬♬♬ ಇನ್ನೆಷ್ಟು ಕಾಡುವಿರಿ ಯಾತನೆಯ ನಿಮಿಷಗಳೇ…

Read More

Bandhi Ekaade Manave Song Lyrics in kannada – Bhavageethe Lyrics – Raghavendra Beejaadi

PK-Music ಸಾಹಿತ್ಯ :- ಅಶ್ವಿನಿ ಕೋಡಿಬೈಲುಸಂಗೀತ:- ರಾಘವೇಂದ್ರ ಬೀಜಾಡಿಆರ್ಕೆಸ್ಟ್ರೇಶನ್:- ಸಮೀರ್ ರಾವ್ಗಾಯನ :- ರಾಘವೇಂದ್ರ ಬೀಜಾಡಿ ಬಂಧಿ ಏಕಾದೆ ಮನವೇ ಬಂಧಿ ಏಕಾದೆ ಬಂಧಿ ಏಕಾದೆ ಮನವೇ ಬಂಧಿ ಏಕಾದೆ ನೀ ಬಂಧಿ ಏಕಾದೆ ಮನವೇ ಬಂಧಿ ಏಕಾದೆ ಬಂಧಿ ಏಕಾದೆ ಮನವೇ ಬಂಧಿ ಏಕಾದೆ ♬♬♬♬♬♬♬♬♬♬♬♬ 321 ದೃಷ್ಟಿ ಇದ್ದೂ ಕುರುಡು ಆದೆ ಮಾತು ಬಂದರು ಮೂಕವಾದೆ ದೃಷ್ಟಿ ಇದ್ದೂ ಕುರುಡು ಆದೆ ಮಾತು ಬಂದರು ಮೂಕವಾದೆ ನಿನಗೆ ನೀನೇ ಕೋಳ ತೊಡಿಸಿ ಬಂಧಿ ಏಕಾದೆ…

Read More

Mucchibidu Manasina Kadavannu Bega Song Lyrics in Kannada – Bhavageethe Song Lyrics

PK-Music  ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟುಸಂಗೀತ: ರಾಘವೇಂದ್ರ ಬೀಜಾಡಿಗಾಯನ: ರಾಘವೇಂದ್ರ ಬೀಜಾಡಿ   ಮುಚ್ಚಿಬಿಡು ಮನಸಿನ ಕದವನ್ನು ಬೇಗ ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು ಮುಚ್ಚಿಬಿಡು ಮನಸಿನ ಕದವನ್ನು ಬೇಗ ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ ಹೃದಯ ಕೇಳಲಿ ಈಗ ಬಳಿಯೆ ಕೂತು ಹೃದಯ ಕೇಳಲಿ ಈಗ ಬಳಿಯೆ ಕೂತು ಮುಚ್ಚಿಬಿಡು ಮನಸಿನ ಕದವನ್ನು ಬೇಗ ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು…

Read More

Illa Ennuva ondu Maatali Song Lyrics in Kannada – Kannada Bhavageethe Lyrics

ಕನ್ನಡ ಭಾವಗೀತೆಇಲ್ಲ ಎನ್ನುವ ಒಂದು ಮಾತಲಿಸಂಗೀತ – ಶ್ರೀಮಂತ ಅವಟಿಗಾಯಕಿ – ಪ್ರಭಾ ಇನಾಂದಾರಸಾಹಿತ್ಯ – ವಿನಾಯಕ ಅರಳಸುರಳಿಧ್ವನಿಸುರುಳಿ – ನೀನಿರದ ಬದುಕು ಇಲ್ಲ ಎನ್ನುವ ಒಂದು‌ ಮಾತಲಿ ಎನಿತು ಕನಸಿನ ಕಗ್ಗೊಲೆ ಗೆಲ್ಲಲಾರದೇ ಹೋದ ಒಲವದು ಎಂದೂ ಮಾಯದ ಖಾಯಿಲೆ ಇಲ್ಲ ಎನ್ನುವ ಒಂದು‌ ಮಾತಲಿ ಎನಿತು ಕನಸಿನ ಕಗ್ಗೊಲೆ ಗೆಲ್ಲಲಾರದೇ ಹೋದ ಒಲವದು ಎಂದೂ ಮಾಯದ ಖಾಯಿಲೆ ♬♬♬♬♬♬♬♬♬♬♬♬ ಮಾತು ಮಾತನು ಪೋಣಿಸಿ ತಂದೆನು ಒಲವ ಬಿನ್ನಹ ಹಾರವ ಮಾತು ಮಾತನು ಪೋಣಿಸಿ ತಂದೆನು…

Read More