Nee Hodha Marudina Song Lyrics – Arive Ambedkar – Marali Baa

PK-Music Song: Nee Hodha MarudinaProgram: Marali BaaSinger: Mullooru ShivanandaMusic Director: M S MaruthiLyricist: Chennanna OlekaraMusic Label : Lahari Music ನೀ ಹೋದ ಮರುದಿನ ಮೊದಲಂಗ ನಮ್ಮ ಬದುಕು ನೀ ಹೋದ ಮರುದಿನ ಮೊದಲಂಗ ನಮ್ಮ ಬದುಕು ಹಾಗ್ಯಾದೋ ಬಾಬಾ ಸಾಹೇಬ ನಿನ್ನಂಗ ದುಡಿದವರು ಕಳಕಳಿಯ ಪಡುವವರು ಇನ್ನುತನ ಬರಲಿಲ್ಲೊಬ್ಬ ಇನ್ನುತನ ಬರಲಿಲ್ಲೊಬ್ಬ ನೀ ಹೋದ ಮರುದಿನ ಮೊದಲಂಗ ನಮ್ಮ ಬದುಕು ♬♬♬♬♬♬♬♬♬♬♬♬ ಪ್ರತಿನಿತ್ಯ ಎದ್ದಾಗ ನಿಮಸುದ್ದಿ ಸಂಭ್ರಮವು ಪ್ರತಿನಿತ್ಯ ಎದ್ದಾಗ…

Read More

Maharina Mahanadi Song Lyrics in Kannada – Arive Ambedkar

PK-Music ಹಾಡು: ಮಹಾರಿನ ಮಹಾನದಿ ಕಾರ್ಯಕ್ರಮ: ಮರಳಿ ಬಾ ಗಾಯಕರು: ಜಾನಿ ಸಂಗೀತ: ಎಂ ಎಸ್ ಮಾರುತಿ ಸಾಹಿತ್ಯ: ಎನ್ ಕೆ ಹನುಮಂತಯ್ಯ ಪರ್ವತದ ಪಾದಗಳೇ ಸಿಡಿಲಿನ ಸ್ಪರ್ಶಗಳೇ.. ಶಿಶುಗಳ ಎದೆಮೇಲು ಮಲಗುವ ನಿದ್ರೆಗಳೇ ಪರ್ವತದ ಪಾದಗಳೇ ಸಿಡಿಲಿನ ಸ್ಪರ್ಶಗಳೇ.. ಶಿಶುಗಳ ಎದೆಮೇಲು ಮಲಗುವ ನಿದ್ರೆಗಳೇ ದನಿಯ ಆಲಿಸಿ ನದಿಯ ದನಿಯ ಆಲಿಸಿ ದನಿಯ ಆಲಿಸಿ ನದಿಯ ದನಿಯ ಆಲಿಸಿ ಪರ್ವತದ ಪಾದಗಳೇ ಸಿಡಿಲಿನ ಸ್ಪರ್ಶಗಳೇ.. ಶಿಶುವಿನ ಎದೆಮೇಲು ಮಲಗುವ ನಿದ್ರೆಗಳೇ ♬♬♬♬♬♬♬♬♬♬♬♬ ಹಗಲು ಇರುಳು ಉರಿಯುತ್ತಿರುವ…

Read More

Baa Jaya Bheema Baaro Jaya Bheema Song Lyrics in Kannada – Ambedkar Song Lyrics

Siddhartha Chimmaidlai ಕರುಣೆಯ ಕುಡಿಯಾಗಿ ದಲಿತರ ಪಿತನಾಗಿ ಸಂವಿಧಾನ ಶಿಲ್ಪಿಯಾದ ಭೀಮನು ಬಾ ಜಯ ಭೀಮ ಬಾರೋ ಜಯ ಭೀಮ ಬಾ ಜಯ ಭೀಮ ಬಾರೋ ಜಯ ಭೀಮ ಕರುಣೆಯ ಕುಡಿಯಾಗಿ ದಲಿತರ ಪಿತನಾಗಿ ಸಂವಿಧಾನ ಶಿಲ್ಪಿಯಾಗಿ ಭೀಮನು ಕರುಣೆಯ ಕುಡಿಯಾಗಿ ದಲಿತರ ಪಿತನಾಗಿ ಸಂವಿಧಾನ ಶಿಲ್ಪಿಯಾಗಿ ಭೀಮನು ಬಾ ಜಯ ಭೀಮ ಬಾರೋ ಜಯ ಭೀಮ ಬಾ ಜಯ ಭೀಮ ಬಾರೋ ಜಯ ಭೀಮ ♬♬♬♬♬♬♬♬♬♬♬♬ ರಾಮ್ ಜಿ ಸಕ್ಪಾಲ್ ಭೀಮಾಬಾಯಿ ಮಾತಾ ನಿನ್ನ ಹೆತ್ತರು…

Read More

ಜಗದ ನೀತಿ ಬದಲಾಗಲೇ ಇಲ್ಲ – Jagada Neeti Badalaagale Illa Song Lyrics – Bheem Rao Ambedkar Song Lyrics

Ajay Warrier Ashok Sharma  Veeresh Belagalapeta ಜಗದ ನೀತಿ ಬದಲಾಗಲೇ ಇಲ್ಲ ಭೀಮರಾಯ ಕೇಳೋ ಬಿತ್ತಿ ಬೆಳೆದ ಫಲ ಇನ್ನು ನಿನ್ನ ಕೊಡಲಿಗೆ ದಕ್ಕಲಿಲ್ಲೋ ಜಗದ ನೀತಿ ಬದಲಾಗಲೇ ಇಲ್ಲ ಭೀಮರಾಯ ಕೇಳೋ ಬಿತ್ತಿ ಬೆಳೆದ ಫಲ ಇನ್ನು ನಿನ್ನ ಕೊಡಲಿಗೆ ದಕ್ಕಲಿಲ್ಲೋ ♬♬♬♬♬♬♬♬♬♬♬♬ ಮುಂದೆ ಇಟ್ಟ ಹೆಜ್ಜೆಯನು ಹಿಂದೆ ಇಡಬೇಡ ಎಂದೆ ನೀನು ವರ್ಣ ಬೇಧದ ವಿಷದ ಬಳ್ಳಿಗೆ ಎಡವಿ ಬಿದ್ದೆ ನಾನು ಮುಂದೆ ಇಟ್ಟ ಹೆಜ್ಜೆಯನು ಹಿಂದೆ ಇಡಬೇಡ ಎಂದೆ ನೀನು ವರ್ಣ ಬೇಧದ ವಿಷದ…

Read More

ಸ್ವಾಭಿಮಾನಕ್ಕಿಲ್ಲ ಸೋಲು – Swaabhimaanakilla Solu Song Lyrics – Bahujana Geethe Lyrics – Ambedkar Song Lyrics

ಬಹುಜನ ಗೀತೆ ಹಾಡು : ಸ್ವಾಭಿಮಾನಕ್ಕಿಲ್ಲ ಸೋಲು   ಸ್ವಾಭಿಮಾನಕ್ಕಿಲ್ಲ ಸೋಲು.. ಹೋ… ಸ್ವಾಭಿಮಾನಕ್ಕಿಲ್ಲ ಸೋಲು ಆಳುವ ಜನಕಿಲ್ಲ ಗೋಳು ಸ್ವಾಭಿಮಾನಕ್ಕಿಲ್ಲ ಸೋಲು ಆಳುವ ಜನಕಿಲ್ಲ ಗೋಳು ಮಾನ ಅಭಿಮಾನಕಾಗಿ ತಲೆ ಎತ್ತಿ ನೀ ನಿಲ್ಲು ಮಾನ ಅಭಿಮಾನಕಾಗಿ ತಲೆ ಎತ್ತಿ ನೀ ನಿಲ್ಲು ತಲೆ ಎತ್ತಿ ನೀ ನಿಲ್ಲು ಸ್ವಾಭಿಮಾನಕ್ಕಿಲ್ಲ ಸೋಲು.. ಹೋ … ♫♫♫♫♫♫♫♫♫♫♫♫ ಹರಿವ ನದಿಯ ಕಟ್ಟೆಯ ನೋಡಿ ಮತ್ತೆ ಹಿಂದೆ ಹರಿಯುವುದೇನು ಹರಿವ ನದಿಯ ಕಟ್ಟೆಯ ನೋಡಿ ಮತ್ತೆ ಹಿಂದೆ ಹರಿಯುವುದೇನು…

Read More

ಇವರೇ ಮಹಾನಾಯಕ – Evare Mahanayaka Lyrics – Album Song | Vijay Prakash | Somashekhar Jigani | Neethu Ninaad | Vidwath, Mysuru

Album Name: Evare Mahanayaka Singer: Vijay Prakash Music Director: Neethu Ninaad Lyricist, Concept & Direction: Somashekhar G S ಕಾರ್ಮೋಡ ಕವಿದಿದೆ ಕತ್ತಲೆ ಆವರಿಸಿದೆ ಕೋಲ್ಮಿಂಚಿನ ವೇಗದಲ್ಲಿ ಬೆಳಕೊಂದು ಹರಿದಿದೆ ಕಾರ್ಮೋಡ ಕವಿದಿದೆ ಕತ್ತಲೆ ಆವರಿಸಿದೆ ಕೋಲ್ಮಿಂಚಿನ ವೇಗದಲ್ಲಿ ಬೆಳಕಾಗಿ ಹರಿದಿದೆ ನೀಲಿ ಬಾನಿಂದ ಧರೆಗೆ ಇಳಿದು ಬಂದ ಸಮಾನತೆಯ ಸಂದೇಶವ ತಂದ ನೀಲಿ ಬಾನಿಂದ ಧರೆಗೆ ಇಳಿದು ಬಂದ ಸಮಾನತೆಯ ಸಂದೇಶವ ತಂದ ಜೈ ಭೀಮ ಇವರೇ ನಮ್ಮ ನಾಯಕ…

Read More

ರಾಷ್ಟ್ರ ಸಂವಿಧಾನಕೆ ನೀನೇ ಶಿಲ್ಪಿಯು – Mahanayaka Kannada Serial Song Lyrics in Kannada

Rashtra Samvidhaanake Song Lyrics from Mhanayaka Kannada Serial, Rashtra Samvidhaanake Song was Released on 4 July 2020 on Zee Kannada Youtube Channel.   Mahanayaka Kannada Serial Released on 4 July 2020, Broadcasting Zee Kannada Channel, Mahanayaka Serial is Dubbed Show of Ek Mahanayak Hindi Serial, Directed by Imtiaz Punjabi. Rashtra Samvidhaanake Kannada Song Lyrics by Harshapriya…

Read More

ದೇವರು ನಾನಲ್ಲ – Devaru naanalla Lyrics in Kannada – Buddha Songs Lyrics in Kannada

Music/Singer: Govindaswamy Gundapura ಅಂಬೇಡ್ಕರ್ ರವರ ಜೀವನ ಚರಿತ್ರೆ ಗಾಗಿ ಇಲ್ಲಿ ಒತ್ತಿರಿ Click Here ದೇವರು ನಾನಲ್ಲ ನನ್ನ ಪೂಜೆ ಬೇಕಿಲ್ಲ ಸರ್ವವೂ ನಾನಲ್ಲ ನಾನೇ ಅಂತ್ಯವೂ ಅಲ್ಲ ನಾನೇ ಮೊದಲೆನ್ನಲಿಲ್ಲ ಬುದ್ದ ನೀನೇ ಸತ್ಯವ ತಿಳಿದು ನೀನೇ ಮೊದಲಾಗಿರು ನಾನು ಸಹ ಮಾನವನೆಂದ ಗೌತಮ ಬುದ್ದ ಗೌತಮ ಬುದ್ದ ದೇವರು ನಾನಲ್ಲ ನನ್ನ ಪೂಜೆ ಬೇಕಿಲ್ಲ ಸರ್ವವೂ ನಾನಲ್ಲ ನಾನೇ ಅಂತ್ಯವೂ ಅಲ್ಲ ಜನನಕ್ಕೆ ಹಿಗ್ಗದಿರು ಮರಣಕ್ಕೆ ಕುಗ್ಗದಿರು ಕಷ್ಟ ಕಾರ್ಪಣ್ಯಗಳಿಗೆ ನೀನು ಅಂಜದಿರು ಅಳುಕದಿರು ದುಖಕ್ಕೆ ನಲುಗದಿರು ನಷ್ಟಕ್ಕೆ ಸೊರಗದಿರು ಸ್ಪಷ್ಟ ಮಾರ್ಗ ಹಿಡಿದು ನೀನು ಸಾಗುತಿರು ನಿಲ್ಲದಿರು ನಿನಗೆ ನೀನೇ ಪರಿಹಾರ ಎಲ್ಲಕ್ಕೂ ನೀನೊಬ್ಬನೇ ಉತ್ತರ ಸರಳ ಸತ್ಯವ ಹೇಳಿ ಕರುಣೆ ಪ್ರೀತಿಯ ಬಳ್ಳಿ ಹಬ್ಬಿಸಿ ಬಿಗಿದಪ್ಪಿಕೊಂಡಿಹನು ಗೌತಮ ಬುದ್ದ ಗೌತಮ ಬುದ್ದ ದೇವರು ನಾನಲ್ಲ ನನ್ನ ಪೂಜೆ ಬೇಕಿಲ್ಲ ಸರ್ವವೂ ನಾನಲ್ಲ ನಾನೇ ಅಂತ್ಯವೂ ಅಲ್ಲ ಡಣ ಡಣ ಗಂಟೆಯ ಸದ್ದು ಹಸಿದವರ ಗಿವಿಗಿಂಪೆ ಗುಡಿಯ ಆರತಿ ಬೆಳಕು ಎಂದು ಗುಡಿಸಲನು ಬೆಳಗುವುದೇ ಗೀತ ಪ್ರವಚನ ಕಥೆಯು ಬಡತನವ ನೀಗುವುದೇ ಕಷ್ಟ ದಾರಿದ್ರ್ಯಗಳ ಒಡೆದು ನಡೆಸುವುದೇ ಮುನ್ನಡೆಸುವುದೇ ಎಲ್ಲಕ್ಕೂ ಪರಿಹಾರ ಮಾದ್ಯಮ ಮಾರ್ಗ ಸರ್ವಕ್ಕೂ ದಯೆಯೇ ಧಮ್ಮದ ಮೂಲ ಸರಳ ಸೂತ್ರವ ಹೇಳಿ ಅರಿವಿನ ದಾರಿಯ ತೋರಿ ಹರಸಿ ಮುನ್ನಡೆಸುತಿಹನು ಗೌತಮ ಬುದ್ದ ಗೌತಮ ಬುದ್ದ ದೇವರು ನಾನಲ್ಲ ನನ್ನ ಪೂಜೆ ಬೇಕಿಲ್ಲ ಸರ್ವವೂ ನಾನಲ್ಲ ನಾನೇ ಅಂತ್ಯವೂ ಅಲ್ಲ ನಾನೇ ಮೊದಲೆನ್ನಲಿಲ್ಲ ಬುದ್ದ ನೀನೇ ಸತ್ಯವ ತಿಳಿದು ನೀನೇ ಮೊದಲಾಗಿರು ನಾನು ಸಹ ಮಾನವನೆಂದ ಗೌತಮ ಬುದ್ದ ಗೌತಮ ಬುದ್ದ Devaru Naanalla Nanna Pooje Bekilla Sarvavu Naanalla Naane Antyavu…

Read More

ಓಓಓ ದಲಿತ ಸೂರ್ಯ ನಿನಗಿದೋ ವಂದನೆ – Dalitha soorya Lyrics – Ambedkar Song Lyrics – O Dalita Surya Song Lyrics

ಲಿರಿಕ್ಸ್: ನಾಗೇಶ್ ಸೋಸ್ಲೆ ಮ್ಯೂಸಿಕ್: ಎಮ್ ಎಸ್ ಮಾರುತಿ ಸಿಂಗರ್: ಎಸ್ ಜೀ ಮಹಾಲಿಂಗ್ ಗಿರ್ಗಿ ಅಂಬೇಡ್ಕರ್ ರವರ ಜೀವನ ಚರಿತ್ರೆ ಗಾಗಿ ಇಲ್ಲಿ ಒತ್ತಿರಿ Click Here ಓಓಓ ಭಾರತ ರತ್ನ ಅಂಬೇಡ್ಕರ ದನಿಯ ನೀಡಿದ ಮೂಖ ನಾಯಕ ನಿನಗಿದೋ ವಂದನೆ ಬುದ್ದ ವಂದನೆ ಓಓಓ ದಲಿತ ಸೂರ್ಯ ನಿನಗಿದೋ ವಂದನೆ ಓಓಓ ಭೀಮರಾಯ ನಿನಗಿದೊ ವಂದನೆ ನಿನ್ನ ಹೆತ್ತ ಭಾರತಾಂಬೆ ಪುಣ್ಯವಂತಳೋ ನಿನ್ನ ಹೆತ್ತ ಭಾರತಾಂಬೆ ಪುಣ್ಯವಂತಳೋ ಓಓಓ ದಲಿತ ಸೂರ್ಯ ನಿನಗಿದೋ ವಂದನೆ…

Read More