ಧನವ ಗಳಿಸಬೇಕು – Dhanava Galisabeku Inthaddu Lyrics – Tatva Pada Lyrics

ರಚನೆ : ಕಡಿಕೊಳ ಮಡಿವಾಳ

ಸಂಗೀತ: ಶರಣ ಬಸವೇಶ್ವರ


ಧನವ  ಗಳಿಸಬೇಕು ಇಂಥಾದ್ದು

ಈ ಜನರಿಗೆ
ತಿಳಿಯದಂತಾದ್ದು

ಧನವ  ಗಳಿಸಬೇಕು ಇಂಥಾದ್ದು

ಈ ಜನರಿಗೆ
ತಿಳಿಯದಂತಾದ್ದು

ಅನುದಿನ
ಅಜಹರಿ

ಮನು ಮುನಿಗಳಿಗೆಲ್ಲಾ

ಅನುದಿನ
ಅಜಹರಿ

ಮನು ಮುನಿಗಳಿಗೆಲ್ಲಾ

ಹೌದು
ಹೌದು ಹೌದೆಂಬತಾದ್ದು

ಜನರಿಗೆ
ತಿಳಿಯದಂತಾದ್ದು

ಧನವ ಗಳಿಸಬೇಕು
ಇಂಥಾದ್ದು

ಈ ಜನರಿಗೆ
ತಿಳಿಯದಂತಾದ್ದು

♫♫♫♫♫♫♫♫♫♫♫♫

ಕೊಟ್ಟರೆ
ಹೋಗದಂತಾದ್ದು ಅದು

ಇಟ್ಟರೆ
ತೀರದಂತಾದ್ದು

ಕೊಟ್ಟರೆ
ಹೋಗದಂತಾದ್ದು ಅದು

ಇಟ್ಟರೆ
ತೀರದಂತಾದ್ದು

ಕಟ್ಟಿದ
ಗಂಟು ಬಯಲೊಳಗಿಟ್ಟರೆ…

ಕಟ್ಟಿದ
ಗಂಟು ಬಯಲೊಳಗಿಟ್ಟರೆ

ಮುಟ್ಟಲೇಬಾರದಂತಾದ್ದು

ಈ ಜನರಿಗೆ
ತಿಳಿಯದಂತಾದ್ದು

ಧನವ ಗಳಿಸಬೇಕು
ಇಂಥಾದ್ದು

ಈ ಜನರಿಗೆ
ತಿಳಿಯದಂತಾದ್ದು

♫♫♫♫♫♫♫♫♫♫♫♫

ಕರ್ಮ
ಬಾರದಂತಾದ್ದು ಅದರ

ಮರ್ಮ
ತೋರದಂಥಾದ್ದು

ಕರ್ಮ
ಬಾರದಂತಾದ್ದು ಅದರ

ಮರ್ಮ
ತೋರದಂಥಾದ್ದು

ನಿರ್ಮಲವಾದ
ಮನಕೆ…

ನಿರ್ಮಲವಾದ
ಮನಕೆ

ಧಾನ ಧರ್ಮವನು
ಮಾಡುವಂತಾದ್ದು

ಜನರಿಗೆ
ತಿಳಿಯದಂತಾದ್ದು

ಧನವ  ಗಳಿಸಬೇಕು ಇಂಥಾದ್ದು

ಈ ಜನರಿಗೆ
ತಿಳಿಯದಂತಾದ್ದು

♫♫♫♫♫♫♫♫♫♫♫♫

ಮರೆವಿಗೆ
ಬಾರದಂತಾದ್ದು

ನಿಜ ಅರಿವಿನಲ್ಲಿ
ಇರುವಂತಾದ್ದು

ಮರೆವಿಗೆ
ಬಾರದಂತಾದ್ದು

ನಿಜ ಅರಿವಿನಲ್ಲಿ
ಇರುವಂತಾದ್ದು

ಮರೆವು
ಕಳೆದು ಶ್ರೀಗುರು ಮಹಂತನ…

ಮರೆವು
ಕಳೆದು ಶ್ರೀಗುರು ಮಹಂತನ

ಕರುಣೆಯಿಂದ
ಕಾಯುವಂತಾದ್ದು

ಜನರಿಗೆ
ತಿಳಿಯದಂತಾದ್ದು

ಧನವ ಗಳಿಸಬೇಕು
ಇಂಥಾದ್ದು

ಈ ಜನರಿಗೆ
ತಿಳಿಯದಂತಾದ್ದು

ಅನುದಿನ
ಅಜಹರಿ

ಮನು ಮುನಿಗಳಿಗೆಲ್ಲಾ

ಅನುದಿನ
ಅಜಹರಿ

ಮನು ಮುನಿಗಳಿಗೆಲ್ಲಾ

ಹೌದು
ಹೌದು ಹೌದೆಂಬತಾದ್ದು

ಜನರಿಗೆ
ತಿಳಿಯದಂತಾದ್ದು

ಧನವ ಗಳಿಸಬೇಕು
ಇಂಥಾದ್ದು

ಈ ಜನರಿಗೆ
ತಿಳಿಯದಂತಾದ್ದು

ಈ ಜನರಿಗೆ
ತಿಳಿಯದಂತಾದ್ದು

ಈ ಜನರಿಗೆ
ತಿಳಿಯದಂತಾದ್ದು

 

Dhanava Galisabeku Inthaddu Karaoke with Lyrics



Leave a Reply

Your email address will not be published. Required fields are marked *